Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಸಿನೆಮಾ
    • EPaper
    • ಅರ್ಜಿ ಆಹ್ವಾನ
    • ಲೇಖನಗಳು
    Facebook X (Twitter) Instagram
    Sanjedarshan
    Home»ಇದೀಗ ಬಂದ ಸುದ್ದಿ»ವ್ಯಕ್ತಿಯ ಕೊಲೆ
    ಇದೀಗ ಬಂದ ಸುದ್ದಿ

    ವ್ಯಕ್ತಿಯ ಕೊಲೆ

    SanjeBy SanjeJanuary 26, 20241 Min Read

    ಬಾಗಲಕೋಟೆ ; ಆಸ್ತಿ ವಿಷಯದ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಸೀತಿಮನಿ ಹತ್ತಿರ ಗುರುವಾರ ಮಧ್ಯರಾತ್ರಿ ನಡೆದ ವರದಿಯಾಗಿದೆ.

    ತಿಮ್ಮಾಪುರದ ಚನ್ನಪ್ಪ ಶಿವಪ್ಪ ತುಂಬರಮಟ್ಟಿ(೬೦)ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದ್ದು, ಈ ಸಂಬಂಧ ಮೃತನ ಪುತ್ರ ಶಿವಾನಂದ ತುಮ್ಮರಮಟ್ಟಿ, ತನ್ನ ತಂದೆಯನ್ನು ಸಹೋದರ ಚನ್ನಬಸಪ್ಪ ತುಂಬರಮಟ್ಟಿ, ಶಿವಬಸವ್ವ ಚನ್ನಬಸಪ್ಪ ತುಂಬರಮಟ್ಟಿ, ರಮೇಶ ಮಹಾದೇವಪ್ಪ ಮನಗೂಳಿ ಹಾಗೂ ಇನ್ನಿತರರು ಸಂಚು ಮಾಡಿ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆಂದು ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

    ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಡಿಎಸ್ ಪಿ ಪಂಪನಗೌಡ, ಗ್ರಾಮೀಣ ಸಿಪಿಐ ಎಚ್.ಆರ್.ಪಾಟೀಲ, ಪಿಎಸ್‌ಐ ಶರಣಬಸಪ್ಪ ಸಂಗಳದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share. Facebook Twitter Pinterest LinkedIn WhatsApp Reddit Tumblr Email

    Related Posts

    July 19, 2025 ಅರ್ಜಿ ಆಹ್ವಾನ

    ವಾಯುಪಡೆ ಏರ್‌ಮನ್ ನೇಮಕಾತಿಗೆ ಅರ್ಜಿ

    July 19, 2025 ಬಾಗಲಕೋಟೆ

    ಕಳ್ಳಸಂತೆಯಲ್ಲಿ ಆಹಾರಧಾನ್ಯ ಮಾರಾಟವಾದಲ್ಲಿ ಶಿಸ್ತುಕ್ರಮ: ತಿಮ್ಮಾಪೂರ

    July 19, 2025 ಸಣ್ಣ ಸುದ್ದಿಗಳು

    ಜು. 20 ರಂದು ಬೆನಕಟ್ಟಿಯಲ್ಲಿ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ

    July 19, 2025 ಕ್ರೈಂ ನ್ಯೂಸ್

    ರೋಗಿ ಕರೆತಂದ ಕಾರುಚಾಲಕ ಹೃದಯಾಘಾತಕ್ಕೆ ಬಲಿ

    July 19, 2025 ಬಾಗಲಕೋಟೆ

    ಜು. 27 ರಂದು ಬಣಜಿಗ ಸಮಾವೇಶ

    July 19, 2025 ಬಾಗಲಕೋಟೆ

    ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ತಾರತಮ್ಯ ಬೇಡ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ, ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.