ಬಾಗಲಕೋಟೆ: ಬಿಜೆಪಿಯ ಹಾಲಿ, ಮಾಜಿ ಶಾಸಕರ ಬಣ ಬಡಿದಾಟ ಪರಾಕಾಷ್ಠೆಗೆ ತಲುಪಿದ್ದು, ಪಕ್ಷದ ರಾಜ್ಯ ಶಿಸ್ತು ಸಮಿತಿ ಅಂಗಳದಲ್ಲಿ ಬಣ ಬಡಿದಾಟದ ಚೆಂಡು ಬಿದ್ದಿದೆ. ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ ಅವರು ತಮ್ಮ ವಿರುದ್ಧ ಅವಮಾನಕರವಾಗಿ ಮಾತನಾಡಿರುವ ಪಕ್ಷದ ಕೆಲ ಪದಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಪೂಜಾರ್…
ಇತರ ಜಿಲ್ಲಾ ಸುದ್ದಿ
ಬಾಗಲಕೋಟೆ: ಪೂರ್ವ-ಮಧ್ಯ ಅರೇಬಿಯನ್ ಸಮುದ್ರ ಮತ್ತು ರಾಜ್ಯದ ಕರಾವಳಿ ತೀರ ಪ್ರದೇಶಗಳ ಸಮುದ್ರದ ಮೇಲೆ ಸುಳಿಗಾಳಿ ಕಂಡು ಬಂದಿದ್ದು, ವಾಯುಭಾರ ಕುಸಿತವುಂಟಾಗಿ ಮತ್ತಷ್ಟು ತೀವ್ರಗೊಂಡು ಚಂಡಮಾರುತವಾಗಿ ರೂಪಗೊಳ್ಳುವ ಸಾಧ್ಯತೆಗಳಿದ್ದು, ಉತ್ತರದ ಕಡೆಗೆ ಚಲಿಸುವ ಸಾಧ್ಯತೆಗಳಿವೆ ಎಂದು ಹವಾಮಾನ…
ಲೇಖನಗಳು
View Moreಅಣ್ಣ ಬಸವಣ್ಣನವರ ಹೆಸರು ಅಜರಾಮರ, ವಿಶ್ವಮಾನ್ಯ ಅವರ ಹೆಸರಿಟ್ಟ ಸಂಸ್ಥೆಗೂ ಅದೇ ಕೀರ್ತಿ, ಇದು ಶಾಶ್ವತ, ಇದಕ್ಕೊಂದು ಉದಾಹರಣೆ ಬಾಗಲಕೋಟೆಯ…
ಗ್ಯಾಲರಿ

ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಮತ್ತು ಜನತೆಗೆ ಸಮರ್ಪಣಾ ಕಾರ್ಯಕ್ರಮಕ್ಕೆ ಆಗಮಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಬಾಗಲಕೋಟೆ: ನಗರದಲ್ಲಿ ಸೋಮವಾರ ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ ನಡೆಯಿತು. ಈ ವೇಳೆ ಚರಂತಿಮಠ ಪ್ರಭು ಸ್ವಾಮೀಜಿ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಬಾಗಲಕೋಟೆ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ನಮನ್ ಚಿತ್ತರಗಿ ಅವರು 625ಕ್ಕೆ 621 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದು, ಇಂದು ಅವರನ್ನು ಪ್ರವಾಸಿ ಮಂದಿರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸನ್ಮಾನಿಸಿ ಅಭಿನಂದಿಸಿದರು. ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಅಪರಾಧ
Science & Tech
ಬಾಗಲಕೋಟೆ: ಬಿಜೆಪಿಯ ಹಾಲಿ, ಮಾಜಿ ಶಾಸಕರ ಬಣ ಬಡಿದಾಟ ಪರಾಕಾಷ್ಠೆಗೆ ತಲುಪಿದ್ದು, ಪಕ್ಷದ ರಾಜ್ಯ ಶಿಸ್ತು ಸಮಿತಿ ಅಂಗಳದಲ್ಲಿ ಬಣ…
ಬಾಗಲಕೋಟೆ: ನನ್ನನ್ನು ನೌಕರಿಗೆ ನೇಮಿಸಿ ಕೊಳ್ಳಿ ಇಲ್ಲವೆ ದಯಾಮರಣಕ್ಕೆ ಅವಕಾಶ ನೀಡಿ, ಎಂದು ಜಿಲ್ಲಾ ಆಯುಷ್ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ…
ಬಾಗಲಕೋಟೆ: ಬಿಜೆಪಿಯ ಹಾಲಿ, ಮಾಜಿ ಶಾಸಕರ ಬಣ ಬಡಿದಾಟ ಪರಾಕಾಷ್ಠೆಗೆ ತಲುಪಿದ್ದು, ಪಕ್ಷದ ರಾಜ್ಯ ಶಿಸ್ತು ಸಮಿತಿ ಅಂಗಳದಲ್ಲಿ ಬಣ ಬಡಿದಾಟದ ಚೆಂಡು ಬಿದ್ದಿದೆ. ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ ಅವರು ತಮ್ಮ ವಿರುದ್ಧ ಅವಮಾನಕರವಾಗಿ ಮಾತನಾಡಿರುವ…